'ಕವನಗಾತೆ'
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ
ತೂಕ ತಾಳವಿದ್ದರೆ ಕವನ ಒಂದು ಹವನ
ರೂಪ ರೇಷೆ ಇದ್ದರೆ ಅದೊಂದು ಭವ್ಯ ಭವನ
ಭಾವ ಭಕ್ತಿ ಇದ್ದರೆ ಸಿಗುವುದೊಂದು ನಮನ
ಇದಾವುದೂ ಇಲ್ಲದಿರೆ
ಬರಿದೆ ಒಂದು ಮಸಣ.
'ಕವನಗಾತೆ'
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ
ತೂಕ ತಾಳವಿದ್ದರೆ ಕವನ ಒಂದು ಹವನ
ರೂಪ ರೇಷೆ ಇದ್ದರೆ ಅದೊಂದು ಭವ್ಯ ಭವನ
ಭಾವ ಭಕ್ತಿ ಇದ್ದರೆ ಸಿಗುವುದೊಂದು ನಮನ
ಇದಾವುದೂ ಇಲ್ಲದಿರೆ
ಬರಿದೆ ಒಂದು ಮಸಣ.
" ಹುಣ್ಣಿಮೆಯ ಮಂದಹಾಸ" ಕರ್ತೃ ಡಾ. ಪ್ರಭಕಾರ Belavadi ಚಂದಿರ ನಗುತ ಪಯಣ ಮಾಡಿದರೆ , ಆಗಸದ ತಾರೆಗಳು ಮಿಡಿದು ನೃತ್ಯ ಮಾಡಿದವೆ , ರವಿ ಜಾರಿ ಗೋಧೂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ