ಭಾನುವಾರ, ಅಕ್ಟೋಬರ್ 11, 2020

     
    ದಿವ್ಯೋಕ್ತಿ                     

UU..............................................................................................................................................

ಪ್ರಭಾತೇ ಕರ ದರ್ಶನಂ

 

ಸಾಮಾನ್ಯವಾಗಿ ಎದ್ದ ತಕ್ಷಣ ನಾವು ಹೀಗೆ  ಶ್ಲೋಕವನ್ನು ಹೇಳಿಕೊಂಡು ನಮ್ಮ ಕೈಗಳನ್ನು ನೋಡಿಕೊಳ್ಳುವುದು ರೂಢಿಯಲ್ಲಿದೆ. 

"ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೇ ಸರಸ್ವತೀ, ಕರ ಮೂಲೇ ಸ್ತಿಥೇ ಗೌರೀ, ಪ್ರಭಾತೇ ಕರ ದರ್ಶನಂ."

ಹೀಗೂ ಹೇಳಿಕೊಳ್ಳಬಹುದಲ್ಲವೆ?  ಒಮ್ಮೆ ಅಂದುಕೊಂಡು  ನೋಡಿ.

"ಕರವೇ ಬ್ರಹ್ಮ, ಕರವೇ ವಿಷ್ನುಃ , ಕರದೇವೋ ಮಹೇಶ್ವರಃ,

ಕರ ಸಾಕ್ಷಾತ್ ಪರಬ್ರಹ್ಮಃ, ತಸ್ಮೈಶ್ರೀ ದಿವ್ಯ ಕರ ದರ್ಶನಃ ."



ಹೀಗೊಂದು ನಮ್ಮ ಸಲಹೆ.  ಏನಂತೀರಿ? ಮೆಚ್ಚಿಗೆಯಾದರೆ ಶೇರ್ ಮಾಡಿ.

🙏🙏🙏🙏🙏🙏 ಡಾ. ಪ್ರಭಾಕರ ಬೆಲವಾಡಿ , ಉತ್ತರಹಳ್ಳಿ, ಬೆಂಗಳೂರು.

citation: Photos
1."https://www.dreamstime.com/

2. Shutterstock

3. C:/Users/Aspire/OneDrive/Pictures/butterfly-on-hand-jungle-beauty-600w-312492182.webp

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೀತಿ ಪಂಚಕಂ

  ನೀತಿ ಪಂಚಕಂ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ಬ್ರಹ್ಮ ಮುರಾರಿ ಸುವರ್ಜಿತ ಮೋಹಂ ಕಶ್ಮಲ ದೂಷಿತ ವಿಸರ್ಜಿತ ಮೋಹಂ ಜನುಮಕೆ ಕಂಟಕ ಕಾರಕ ಮೋಹಂ ತತ್ ಕಾರಣ ತೊರೆ...